Text books must reflect constitutional ideals not impose ideological blinkers: SIO Karnataka
Bengaluru: Text book content revision exercise was carried out by committee headed by Rohit Chakrathirtha. The changes suggested subsequently seem to impose ideological blinkers, create
Karnataka budget misses out on key aspects and fails to fulfil urgent needs
Karnataka government presented its budget on 4-Mar’22. The budget on cursory glance appears to tick all the right boxes and shows right intent. But the
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಪರಿಶೀಲಿಸಿ ಶೀಘ್ರದಲ್ಲಿಯೇ ಈಡೇರಿಸುವಂತೆ ಎಸ್.ಐ.ಓ ಕರ್ನಾಟಕ ಒತ್ತಾಯ.
ದಿನಾಂಕ :- 30/12/2021 ಬೆಂಗಳೂರು :- ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ರಾಜ್ಯದ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ 14,183 ಉಪನ್ಯಾಸಕರು ಕಳೆದ ಕೆಲವು ದಿನಗಳಿಂದ
ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕ ಪದವಿಯ ಅಂತಿಮ ವರ್ಷದ ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಶೀಘ್ರ ಪ್ರಕಟ ಮಾಡುವಂತೆ ಎಸ್.ಐ.ಓ ಕಲಬುರಗಿ ಆಗ್ರಹ.
ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಇದರ ಸಂಯೋಜಿತ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಸ್ನಾತಕ ಪದವಿಯ ಅಂತಿಮ ವರ್ಷದ ರೆಗ್ಯುಲರ್ ಮತ್ತು ರಿಪೀಟರ್ ನ ಪರೀಕ್ಷಾ ಫಲಿತಾಂಶ ಇನ್ನೂ ಪ್ರಕಟ ಮಾಡಿಲ್ಲ, ಇದೇ ಸಂದರ್ಭದಲ್ಲಿ ರಾಜ್ಯದ
KSLU ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜಿನ ವಿದ್ಯಾರ್ಥಿಗಳ ಪರೀಕ್ಷಾ ಗೊಂದಲವನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಎಸ್.ಐ.ಓ ಕರ್ನಾಟಕ ಆಗ್ರಹ.
ಎಸ್.ಐ.ಓ ಧಾರವಾಡ ಜಿಲ್ಲೆಯ ನಿಯೋಗವು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ (KSLU) ಕುಲಪತಿಗಳಿಗೆ ಭೇಟಿ ಮಾಡಿ ಪರೀಕ್ಷಾ ಗೊಂದಲವನ್ನು ಶೀಘ್ರವೇ ಬಗೆಹರಿಸಿ, ಅನುಕೂಲಕರ ಮಾದರಿಯ ಪ್ರಕಾರ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ
ಸಚಿವ ಅಶ್ವಥ್ ನಾರಾಯಣ್ ರನ್ನು ಭೇಟಿಯಾದ ಎಸ್ ಐ ಓ ನಿಯೋಗ:
ಸಚಿವ ಅಶ್ವಥ್ ನಾರಾಯಣ್ ರನ್ನು ಭೇಟಿಯಾದ ಎಸ್ ಐ ಓ ನಿಯೋಗ: ಎನ್ ಇ ಪಿ ಬಗ್ಗೆ ಠರಾವು ಅರ್ಪಣೆ. ಎಸ್ ಐ ಓ ರಾಜ್ಯ ಘಟಕದ ನಿಯೋಗವು ಉನ್ನತ ಶಿಕ್ಷಣ ಸಚಿವರಾದ ಡಾ
Condemn brutality on students: SIO Karnataka
NEP 2020 has been rushed through and it’s implementation without due deliberations with stakeholders is against democratic spirit. Genuine concerns have been raised with respect

ಯುನಾನಿ ಮತ್ತು ಆಯುರ್ವೇದ ಸ್ನಾತಕೋತ್ತರ ಪರೀಕ್ಷೆ ಮುಂದೂಡಲು ಎಸ್.ಐ.ಓ ಆಗ್ರಹ
ಪತ್ರಿಕಾ ಪ್ರಕಟಣೆಗಾಗಿ ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕರ್ನಾಟಕ ಇದರ ಪರಿಕ್ಷಾ ವಿಭಾಗವು ಅಕ್ಟೋಬರ್ 20 ರಂದು ಆಯುಷ್’ನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ನಡೆಸುವುದಾಗಿ ದಿನಾಂಕ 28/09/2020 ರಂದು ಪ್ರಕಟನೆ

ವಿದ್ಯಾರ್ಥಿ ವೇತನ, ಅರಿವು ಸಾಲದ ಹಣ ದುರುಪಯೋಗದ ಆರೋಪ – ಎಸ್.ಐ.ಓ ನಿಂದ ಸೂಕ್ತ ತನಿಖೆಗೆ ಆಗ್ರಹ
ಪತ್ರಿಕಾ ಪ್ರಕಟಣೆಗಾಗಿ ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನವನ್ನು ದುರುಪಯೋಗ ಮಾಡಿರುವ ಆರೋಪ ಕೇಳಿ ಬಂದಿದ್ದು ಸೂಕ್ತ ತನಿಖೆ ನಡೆಸಲು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ. ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳಿಗೆ ಮೀಸಲಿಟ್ಟ ಸುಮಾರು 5.2

ಕಥಾಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಉಪನ್ಯಾಸ ಕಾರ್ಯಕ್ರಮ
ಬೆಂಗಳೂರು: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ) ಕರ್ನಾಟಕ ರಾಜ್ಯವು ಆಯೋಜಿಸಿದ್ದ ರಾಜ್ಯಮಟ್ಟದ ಕಥಾಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 20ರಂದು ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರೂ

ಉಡುಪಿ: ನೂತನ ಶಿಕ್ಷಣ ನೀತಿ – ಎಸ್.ಐ.ಓ ವಿದ್ಯಾರ್ಥಿ ಕಾರ್ಯಕರ್ತರಿಂದ ಪತ್ರಿಕಾಗೋಷ್ಠಿ
ಉಡುಪಿ : ರಾಷ್ಟ್ರೀಯ ನೂತನ ಶಿಕ್ಷಣ ನೀತಿಯನ್ನು ಈ ಬಾರಿಯ ವಿಧಾನ ಸಭೆಯಲ್ಲಿ ಚರ್ಚಿಸಬೇಕೆಂದು ಆಗ್ರಹಿಸಿ ಎಸ್.ಐ.ಓ ಉಡುಪಿ ಜಿಲ್ಲಾ ವತಿಯಿಂದ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಯನ್ನು ಲೋಕಸಭೆ ಮತ್ತು

ಎಸ್.ಐ.ಓ ಕರ್ನಾಟಕ ನಿಯೋಗದಿಂದ ಸಿದ್ಧರಾಮಯ್ಯ ಭೇಟಿ – ಅಧಿವೇಶನದಲ್ಲಿ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಚರ್ಚಿಸಲು ಆಗ್ರಹ
ಬೆಂಗಳೂರು: ಕೇಂದ್ರ ಸರಕಾರ ಅನುಷ್ಠಾನಕ್ಕೆ ತರಲು ಯತ್ನಿಸುತ್ತಿರುವ ನೂತನ ಶಿಕ್ಷಣ ನೀತಿಯ ಬಗ್ಗೆ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಸರಕಾರದ ಮೇಲೆ ಒತ್ತಾಯ ತರಬೇಕೆಂದು ಆಗ್ರಹಿಸಿ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು

ಎಸ್.ಐ.ಓ ಭಟ್ಕಳದ ವತಿಯಿಂದ ಆರ್.ಟಿ.ಇ ಸಂಬಂಧಿತ ಮಾಹಿತಿಗಾಗಿ ಬಿ.ಇ.ಓ ಭೇಟಿ
ಭಟ್ಕಳ: ಎಸ್.ಐ.ಓ ಕಾರ್ಯಕರ್ತರು ಮತ್ತು ಎಚ್.ಆರ್.ಎಸ್ ಕಾರ್ಯಕರ್ತರು ಭಟ್ಕಳದ ಬಿ.ಇ.ಓ ಗೆ ಭೇಟಿಯಾದರು. ಭೇಟಿಯ ಸಂದರ್ಭದಲ್ಲಿ ಶಿಕ್ಷಣ ಹಕ್ಕು ಕಾಯಿದೆಗೆ ಸಂಬಂಧಿಸಿದಂತೆ ಅವರಲ್ಲಿ ಮಾಹಿತಿ ಪಡೆದು, ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಚರ್ಚಿಸಿದರು.

ಎಸ್.ಐ.ಓ ರಾಯಚೂರು ಜಿಲ್ಲೆಯ ವತಿಯಿಂದ ನೂತನ ಶಿಕ್ಷಣ ನೀತಿ ಅಧಿವೇಶನದಲ್ಲಿ ಚರ್ಚೆಗೆ ಒತ್ತಾಯ
ರಾಯಚೂರು: ಎಸ್.ಐ.ಓ ರಾಯಚೂರು ಜಿಲ್ಲೆಯ ವತಿಯಿಂದ ಜನಪ್ರತಿನಿಧಿಗಳು ಕೇಂದ್ರ ಸರಕಾರ ಅನುಷ್ಠಾನಕ್ಕೆ ತರಲಿರುವ ನೂತನ ಶಿಕ್ಷಣ ನೀತಿಯನ್ನು ಅಧಿವೇಶನದಲ್ಲಿ ಚರ್ಚಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ನೂತನ ಶಿಕ್ಷಣ ನೀತಿಯಲ್ಲಿ ಇರುವ

ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಅಧಿವೇಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಮುಕ್ತ ಚರ್ಚೆಗೆ ಒಳಪಡಿಸಿ – ಎಸ್.ಐ.ಓ ಆಗ್ರಹ.
ಪತ್ರಿಕಾ ಪ್ರಕಟಣೆ ಬೆಂಗಳೂರು :- ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಯಾವುದೇ ರೀತಿ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಜಾರಿ ಮಾಡಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರದ

ಅರಿವು ಸಾಲ ಮಂಜೂರಾತಿಗೆ ವಿಳಂಬ – ಶೀಘ್ರ ಬಿಡುಗಡೆ ಎಸ್.ಐ.ಓ ಉಡುಪಿ ಆಗ್ರಹ
ಉಡುಪಿ: ಕರ್ನಾಟಕ ಸರ್ಕಾರದಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವು ವಿದ್ಯಾರ್ಥಿ ವೇತನ ಮತ್ತು ಶೈಕ್ಷಣಿಕ ಅರಿವು ಸಾಲದ ಮೊತ್ತ ಜೂನ್ ತಿಂಗಳಲ್ಲಿ ಮಂಜೂರು ಆಗುತ್ತಿದ್ದು ಆದರೆ ಈ ಬಾರಿ ಬಹಳ ವಿಳಂಬವಾಗಿದ್ದು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ

ಎಸ್.ಐ.ಓ ಇಳಕಲ್ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ
ಇಳಕಲ್ : ಎಸ್.ಐ.ಓ ವಿದ್ಯಾರ್ಥಿ ಸಂಘಟನೆ ಇಳಕಲ್ ಘಟಕದ ವತಿಯಿಂದ ನಗರ ಮಟ್ಟದ ಪ್ರೌಢಶಾಲೆ ಮತ್ತು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಇಳಕಲ್ ನಗರದ

ಎಸ್.ಐ.ಓ ಕರ್ನಾಟಕದಿಂದ ವಿದ್ಯಾರ್ಥಿಗೆ ಸನ್ಮಾನ
ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 98.5% ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿ ಮಹೇಶ್ ರನ್ನು ಎಸ್.ಐ.ಓ ಕರ್ನಾಟಕ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಹಾಲ್ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಕೆ.ಎಸ್.ಎಲ್.ಯು ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಬದುಕಿನೊಂದಿಗೆ ಚೆಲ್ಲಾಟವಾಡುವುದು ನಿಲ್ಲಿಸಲಿ, ಪರೀಕ್ಷೆ ಹಿಂಪಡೆಯಿರಿ – ಎಸ್.ಐ.ಓ ಆಗ್ರಹ
ಪತ್ರಿಕಾ ಪ್ರಕಟಣೆಗಾಗಿ ಬೆಂಗಳೂರು: ಈಗಾಗಲೇ ರಾಜ್ಯ ಸರಕಾರ ಅಂತಿಮ ಸೆಮಿಸ್ಟರ್ ಹೊರತು ಪಡಿಸಿ ಬೇರೆಲ್ಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದಂತೆ ನಿರ್ದೇಶಿಸಿ ಆದೇಶ ಹೊರಡಿಸಿದ ಹೊರತಾಗಿಯೂ ಕೆ.ಎಸ್.ಎಲ್.ಯು ವಿಶ್ವವಿದ್ಯಾಲಯ ಪಠ್ಯಕ್ರಮ ಪೂರ್ಣವಾಗದೇ ಪರೀಕ್ಷೆ ನಡೆಸಲು

ಪಾಣೆಮಂಗಳೂರು: ಎಸ್ ಐ ಓ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ
ಬಂಟ್ವಾಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ(ಎಸ್ ಐ ಓ) ಪಾಣೆಮಂಗಳೂರು ಶಾಖೆಯ ವತಿಯಿಂದ ಪಾಣೆಮಂಗಳೂರು ಬಸ್ ನಿಲ್ದಾಣದ ಬಳಿ ಧ್ವಜಾರೋಹಣ ನಡೆಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಮಾಜ ಸೇವಕ ಆಶಿಕ್ ಕುಕ್ಕಾಜೆ ಧ್ವಜಾರೋಹಣವನ್ನು

74ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ
SIO ಉಪ್ಪಿನಂಗಡಿ ವತಿಯಿಂದ74 ನೇ ಸ್ವಾತಂತ್ರ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಲ್ಲಿನ ಶಾಂತಿ ಸೆಂಟರ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಎಸೆಸೆಲ್ಸಿ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಶಾನಿಲ್ ಯಾಕೂಬ್,ಮಹಮ್ಮದ್ಇಹ್ಸಾನ್ ,ತನ್ಹಾ

ಶಿವಮೊಗ್ಗ: ನೂತನ ಪರಿಸರ ನೀತಿ ಪರಿಸರ ವಿರೋಧಿ – ಪ್ರತಿಭಟನೆ
ಶಿವಮೊಗ್ಗ: ಪರಿಸರ ಮರಣ ಶಾಸನವಾಗಲಿರುವ EIA – 2020 ಕರಡನ್ನು ವಿರೋಧಿಸುತ್ತಾ Sio ತೀರ್ಥಹಳ್ಳಿ ವತಿಯಿಂದ ಪ್ರದರ್ಶನ ಹಮ್ಮಿಕೊಳ್ಳಲಾಯಿತು. ಮತ್ತು ಈ ಪ್ರದರ್ಶನವನ್ನು ನಾವು ಮುಂದುವರಿಸಲಿದ್ದೇವೆ ಎಲ್ಲರೂ ನಮ್ಮೊಂದಿಗೆ ಕೈಜೋಡಿಸಿ ನಾವೆಲ್ಲ ಸೇರಿ ಪರಿಸರ

ಕಾನೂನು ಕೈಗೆತ್ತಿಕೊಳ್ಳುವುದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ – ಎಸ್.ಐ.ಓ ಕರ್ನಾಟಕ
ಪತ್ರಿಕಾ ಪ್ರಕಟಣೆಗಾಗಿ ಬೆಂಗಳೂರು:ಕೋಟ್ಯಾಂತರ ಮುಸ್ಲಿಮರು ಗೌರವಯುತವಾಗಿ ಕಾಣುವ ಪ್ರವಾದಿ ಮುಹಮ್ಮದ್ (ಸ) ನಿಂದನೆ ಖಂಡನೀಯ. ಅವರ ಬಗ್ಗೆ ಅವಹೇಳನಕಾರಿಯಾಗಿ ಫೇಸ್ಬುಕ್ ಪೋಸ್ಟ್ ಮಾಡಿರುವುದು ಅಕ್ಷಮ್ಯ. ಆದರೆ ಇಂತಹ ಸಮಸ್ಯೆಗಳಿಗೆ ಕಾನೂನಾತ್ಮಕವಾಗಿಯೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು.

HRS ಮತ್ತು SIO ನಿಂದ ಕೋವಿಡ್ ಸೋಂಕಿತರ ಮೃತದೇಹ ಅಂತ್ಯ ಸಂಸ್ಕಾರದಲ್ಲಿ ಜಿಲ್ಲಾಡಳಿತದೊಂದಿಗೆ ಸಾಥ್
ಉಡುಪಿ: HRS ಮತ್ತು SIO ಉಡುಪಿ ಕಾರ್ಯಕರ್ತರು ಕೋವಿಡ್ – 19 ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಅವರವರ ಧಾರ್ಮಿಕ ವಿಧಿ ವಿಧಾನದೊಂದಿಗೆ ನಡೆಸಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸುತ್ತಿದೆ. ಈ ಮುಂಚೆ ಲಾಕ್’ಡೌನ್ ಸಂದರ್ಭದಲ್ಲಿ

ಎಸ್.ಐ.ಓ ಕರ್ನಾಟಕ ವೆಬ್ಸೈಟ್ ರಿಲಾಂಚ್
ಬೆಂಗಳೂರು: ಖ್ಯಾತ ವಿದ್ಯಾರ್ಥಿ ಸಂಘಟನೆ ಎಸ್.ಐ.ಓ ಕರ್ನಾಟಕದ ವೆಬ್ಸೈಟ್ ರಿ ಲಾಂಚ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಘಟನೆಯ ಮಾಹಿತಿಯುಳ್ಳ ಅಂತರ್ಜಾಲ ಮಾಧ್ಯಮವನ್ನು ಮತ್ತಷ್ಟು ಆಕರ್ಷಿತಗೊಳಿಸಿ ಸಂಘಟನೆಯ ರಾಜ್ಯಾಧ್ಯಕ್ಷರಾದ ನಿಹಾಲ್ ಕಿದಿಯೂರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ

A day with environmentalist
On Account of world environment day, District team met and spent a day with Vijaya Hegde (Environmental Activist, UPCL) he enlightened us on the various

SIO BIDAR: extended suppot in arrangement of Masks
SIO Bidar is covering total 17 Exam centres in Bidar district with 50 volunteers:Coordinating with Deputy Director of pre University education Bidar . DDPU has

ಎಸ್.ಐ.ಓ ದಕ್ಷಿಣ ಕನ್ನಡ ಸುರಕ್ಷ ಸಲಕರಣೆ ವಿತರಣೆ
ಮಂಗಳೂರು : ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸಷನ್ ಆಫ್ ಇಂಡಿಯಾ (ಎಸ್. ಐ ಓ ) ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕವೂ ಎಸ್ ಎಸ್ ಎಲ್ ಸಿ ಪರೀಕ್ಷಾ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿ

ಎಸ್.ಐ.ಓ ಮುರುಡೇಶ್ವರ ವತಿಯಿಂದ ಫೇಸ್ ಶೀಲ್ಡ್ ವಿತರಣೆ
ಇಸ್ಲಾಮಿಕ್ ಆರ್ಗನೃಸೇಶನ್ SIO ಮುರುಡೇಶ್ವರ ವತಿಯಿಂದ ದಿನಾಂಕ 25/06/2020 ರಂದು SSLC ಪರೀಕ್ಷೆಯ ಮೇಲ್ವಿಚಾರಣೆ (Exam supervisor) ಮಾಡುತ್ತಿರುವ ಅಧಿಕಾರಿಗಳಿಗೆ Maker’s Hub ಭಟ್ಕಳ್ ಇವರ ಸಹಯೋಗದಲ್ಲಿ Face Shield (ಮುಖ ಕವಚ) ವಿತರಣೆ

ಎಸ್.ಐ.ಓ ಕರ್ನಾಟಕ – ಇ-ಸ್ಕೂಲ್
ಬೆಂಗಳೂರು: ಎಸ್.ಐ.ಓ ಕರ್ನಾಟಕದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಏಳು ದಿನಗಳ ಇ ಸ್ಕೂಲ್ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ರಾಜ್ಯದ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಯಿತು. ಇ ಸ್ಕೂಲ್ ಉದ್ಘಾಟನೆಯನ್ನು ಹೂಡೆಯ AIC ಯಲ್ಲಿ

Fun-o-تعلیم – ICC E-CAMP
Hoode: Inauguration of Fun-o-تعلیم camp held today.State Secretary Yaseen k. B inaugurated by planting the sapling. District President Naseer Gujjerbettu , camp Convener Mufeed Ummar

ಎಸ್.ಐ.ಓ ಆಫ್ ಇಂಡಿಯಾ, ಶಿವಮೊಗ್ಗ ಜಿಲ್ಲೆಯ ವತಿಯಿಂದ ಮಲೆನಾಡು ಉಳಿಸಿ ಅಭಿಯಾನ
ಎಸ್.ಐ.ಓ ಆಫ್ ಇಂಡಿಯಾ, ಶಿವಮೊಗ್ಗ ಜಿಲ್ಲೆಯ ವತಿಯಿಂದ ಮಲೆನಾಡು ಉಳಿಸಿ ಅಭಿಯಾನ ಎಂಬ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಂಡಿದೆ. ಪರಿಸರ ಜಾಗೃತಿ ಅಭಿಯಾನವನ್ನು(ಜುಲೈ 15 – ಆಗಸ್ಟ್ 15) ರಂದು ಮಲೆನಾಡು ಕ್ರಿಯಾಶೀಲಾ ಸಂಘರ್ಷ ಸಮಿತಿ, ಮುಖಂಡರಾದ

ಶಾಲಾ ಪಠ್ಯ ಪುಸ್ತಕ ಕಡಿತ ಆತಂಕಕಾರಿ, ಕೊರೊನಾ ಸಂಧರ್ಭದಲ್ಲೂ ಬಿಜೆಪಿ ಸರಕಾರದ ನಡೆ ದ್ವೇಷದ ಪರಮಾವಧಿ ; ಜಿಶಾನ್ ಮಾನ್ವಿ. ಸರ್ಕಾರದ ನಡೆಗೆ ಎಸ್.ಐ.ಓ. ತೀರ ಆಕ್ಷೇಪ.
ಮಾನ್ವಿ, ಆಗಸ್ಟ್ 4 : ಕೊರೊನಾ ಸಾಂಕ್ರಾಮಿಕ ಕಾರಣವನ್ನು ಮುಂದಿಟ್ಟುಕೊಂಡು ಒಂದರಿಂದ ಹತ್ತನೇ ತರಗತಿಯ ವರೆಗೆ ಶಾಲಾ ಪಠ್ಯ ಪುಸ್ತಕಗಳಲ್ಲಿ ಶೇಕಡ ಮೂವತ್ತು ರಷ್ಟು ಕಡಿತ ಮಾಡುತ್ತೇವೆಂದು ಸರ್ಕಾರ ಹೇಳಿದೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು

7 ನೇ ತರಗತಿ ಪಠ್ಯಕ್ರಮದಿಂದ ಟಿಪ್ಪು ಸುಲ್ತಾನ್ ರಾಣಿ ಅಬ್ಬಕ್ಕ ಮತ್ತು ರಾಯಣ್ಣನ ಇತಿಹಾಸ ಕೈ ಬಿಟ್ಟ ರಾಜ್ಯ ಸರಕಾರದ ನಿರ್ಧಾರ ಖಂಡನಾರ್ಹ – ನಿಹಾಲ್ ಕಿದಿಯೂರು ರಾಜ್ಯಾಧ್ಯಕ್ಷರು ಎಸ್.ಐ.ಓ ಕರ್ನಾಟಕ
ಪತ್ರಿಕಾ ಪ್ರಕಟಣೆ ಕೋವಿಡ್-19 ಹಿನ್ನೆಲೆಯಲ್ಲಿ ಈ ವರ್ಷದ 2020-21 ನೇ ಸಾಲಿನ ಶೈಕ್ಷಣಿಕ ಅವಧಿಯನ್ನು 120-140 ದಿನಗಳಿಗೆ ಮೊಟಕುಗೊಳಿಸಲು ತೀರ್ಮಾನಿಸಲಾಗಿದ್ದು ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಹೊರೆಯಾಗದಂತೆ ಸೇಕಡಾ 30% ಪ್ರತಿಶತದಷ್ಟು ಪಠ್ಯಕ್ರಮವನ್ನು ಕಡಿತಗೊಳಿಸಲು ನಿರ್ಧರಿಸಲಾಗಿತ್ತು ಅದರಂತೆ

ಶಾಸಕರಿಂದ ಸರಕಾರಿ ಶಾಲೆಯ ದತ್ತು ನಿರ್ಣಯ – ಸಂವಾದ, ಸಲಹೆ
ನಿರೂಪಣೆ: ಪೀರ್ ಲಟಗೇರಿ (ಕ್ಯಾಂಪಸ್ ಕಾರ್ಯದರ್ಶಿ, ಎಸ್.ಐ.ಓ ಕರ್ನಾಟಕ) 2020-21 ನೇ ಸಾಲಿಗೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿ ಪಡಿಸುವ ಕುರಿತು

ಕೋವಿಡ್ 19 ಶವ ಸಂಸ್ಕಾರ ತರಬೇತಿ ಕಾರ್ಯಗಾರದಲ್ಲಿ ಭಾಗಿಯಾದ ಎಸ್.ಐ.ಓ ಕಾರ್ಯಕರ್ತರು
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆ ಶವಾಗಾರದ ಬಳಿ ಸೋಮವಾರ ನೊಂದಾಯಿಸಿಕೊಂಡ ಸ್ವಯಂ ಸೇವಕರಿಗೆ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡುವ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಉಡುಪಿ ಜಿಲ್ಲಾ ಎಸ್.ಐ.ಓ ಕಾರ್ಯಕರ್ತರು ಭಾಗವಹಿಸಿ

Riot Politics: Hindu-Muslim Violence and the Indian State
Book Talk by Yaseen Kodibengre Author: Ward Berenschot Book price: Rs. 495 Book page: PP236 That the Gujarat riots of 2002 were stoked by political

ಹಂಪಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಫೆಲೋಶಿಪ್ ಕೊಡಲು ಎಸ್.ಐ.ಓ ಆಗ್ರಹ
ಹಂಪಿ : ಕನ್ನಡ ನಾಡು ನುಡಿಯ ಸಂಶೋಧನೆಗಾಗಿ ಸ್ಥಾಪನೆಯಾದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಈಗ ಫೆಲೋಶಿಪ್ ಹಣ ಇಲ್ಲದೇ, ಸಮಸ್ಯೆ ಅನುಭವಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ವಿವಿಯ SC,ST ವಿದ್ಯಾರ್ಥಿಗಳಿಗೆ ಫೆಲೋಶಿಪ್

ರಾಜ್ಯ ಆಯ್ದ ಸದಸ್ಯರ ಶಿಬಿರ
ಬೆಂಗಳೂರು: ಎಸ್.ಐ.ಓ ಕರ್ನಾಟಕದ ವತಿಯಿಂದ ರಾಜ್ಯದ ಆಯ್ದ ಸದಸ್ಯರಿಗೆ ನಾಲ್ಕು ದಿನದ ಶಿಬಿರವನ್ನು ಬಿಫ್ಟ್ ನಲ್ಲಿ ಆಯೋಜಿಸಲಾಗಿತ್ತು. ಹಲವಾರು ಸಂಪನ್ಮೂಲ ವ್ಯಕ್ತಿಗಳಿಂದ ಸದಸ್ಯರ ತರಬೇತಿಯನ್ನು ನಡೆಸಲಾಯಿತು.

ಬೆಂಗಳೂರಿನಲ್ಲಿ ಎರಡು ದಿನಗಳ ಸದಸ್ಯತ್ವ ಶಿಬಿರ
ಬೆಂಗಳೂರು: ಎಸ್.ಐ.ಓ ಕರ್ನಾಟಕದ ವತಿಯಿಂದ ಸದಸ್ಯತ್ವ ಶಿಬಿರ ಆಯೋಜಿಸಲಾಗಿತ್ತು. ರಾಜ್ಯದ ಪ್ರಮುಖ ಸಂಪನ್ಮೂಲ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಬಿರಾರ್ಥಿಗಳೊಂದಿಗೆ ವಿಚಾರ ವಿನಿಮಯ ನಡೆಸಿದರು.
ವಿದ್ಯಾರ್ಥಿಗಳ ಅಫಘಾತವಾದ ವಸತಿ ನಿಲಯಕ್ಕೆ ಅಬ್ದುಲ್ ಹನ್ನಾನ್ ಭೇಟಿ
ಗೂಡ್ಸ್ ವಾಹನದಲ್ಲಿ ಮಕ್ಕಳನ್ನು ಕ್ರೀಡಾಕೂಟಕ್ಕೆ ಕರೆದುಕೊಂಡು ಹೋಗುತ್ತಿದ್ದ ಸಿರವಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಬೇಜವಾಬ್ದಾರಿತನದಿಂದಾದಗಿ ಸುಮಾರು 30 ವಿದ್ಯಾರ್ಥಿನಿಯರಿದ್ದ ವಾಹನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿತ್ತು. ಬಹುತೇಕ ಎಲ್ಲ ವಿದ್ಯಾರ್ಥಿಗಳಿಗೆ ಗಾಯಗಳಾಗಿ, 4

ಬಸವ ತತ್ವ ಮತ್ತು ಇಸ್ಲಾಮ್ ಪುಸ್ತಕ ಬಿಡುಗಡೆ
ಉಡುಪಿ: ಶ್ರೀ ಸಿದ್ಧ ಬಸವ ಕಬೀರ ಸ್ವಾಮೀಜಿಯವರು ಇಂದು ಎಸ್.ಐ.ಓ ಕರ್ನಾಟಕ ಹೊರ ತಂದ ಬಸವತತ್ವ ಮತ್ತು ಇಸ್ಲಾಮ್ ಪುಸ್ತಕವನ್ನು ಇಂದು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನ ನವಾಜ್, ಎಸ್.ಐ.ಓ

ಕೊಪ್ಪಳದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾದ ಐದು ವಿದ್ಯಾರ್ಥಿಗಳು – ಎಸ್.ಐ.ಓ ಆಕ್ರೋಶ
ಕೊಪ್ಪಳ: ಬನ್ನಿಕಟ್ಟಿ ಹತ್ತಿರದ ಹೈಸ್ಕೂಲ್ ಹಾಸ್ಟೆಲಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಲ್ಲಿ ಐದು ವಿದ್ಯಾರ್ಥಿಗಳು ಮೃತಪಟ್ಟದ್ದಾರೆ. ಈ ದುರ್ಘಟನೆಯು ನೇರವಾಗಿ ಹಾಸ್ಟೆಲಿನ ವಾರ್ಡನ್ ಮತ್ತು ಸಂಬಂಧಪಟ್ಟ ಇಲಾಖೆಯ ನಿರ್ಲಕ್ಯದಿಂದಾಗಿದ್ದು, ಈ ಮುಂಚೆ

ಸ್ವಾತಂತ್ರ ಹೋರಾಟದಲ್ಲಿ ಬ್ಯಾರಿಗಳ ಪಾತ್ರ – ವಿಚಾರಗೋಷ್ಠಿ
ಮೇಲ್ತೆನೆ-ಎಸ್ಐಒ ವತಿಯಿಂದ ವಿಚಾರಗೋಷ್ಠಿ ಮಂಗಳೂರು, ಆ.14: ಕರಾವಳಿಯ ಬ್ಯಾರಿ ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿ ಸ್ವಾತಂತ್ರ ಹೋರಾಟಗಳಲ್ಲಿ ಪಾತ್ರ ವಹಿಸಿದ್ದರೂ ಕೂಡ ಕೆಲವು ಕಾರಣದಿಂದ ಅವರು ಚರಿತ್ರೆಯ ಪುಟಗಳಲ್ಲಿ ದಾಖಲೆಯಾಗಲಿಲ್ಲ ಎಂದು ಯುವ ಲೇಖಕ ಇಸ್ಮತ್

People of Flood areas in North Karnataka need immediate help
May the people of Flood areas in especially North Karnataka and other areas recieve immediate help and aid from fellow brethren. Let us extend our

ಎಸ್ ಐ ಓ ದಿಂದ ‘ಗ್ರೀನ್ ಫೂಟ್ ಪ್ರಿಂಟ್ಸ್’ ಪರಿಸರ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ
ಮಂಗಳೂರು: ಭವಿಷ್ಯದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರವು ನಮಗೆ ಅನುಕೂಲವಾಗಿರಬೇಕಾದಲ್ಲಿ ಪ್ರಕೃತಿ ಸಂರಕ್ಷಣೆಯ ಜಾಗೃತಿಯು ಮಕ್ಕಳಿಗೆ ನಮ್ಮ ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದು ನ್ಯಾಷನಲ್ ಎನ್ವಿರಾನ್ಮೆಂಟ್ ಕೇರ್ ಫೆಡರೇಶನ್ ನ ರಾಜ್ಯ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ

ಗುಲ್ಬರ್ಗಾ ಮತ್ತು ಹುಬ್ಬಳ್ಳಿಯಲ್ಲಿ ಅರ್ಜಿದಾರ ಶಿಬಿರ
ಬೆಂಗಳೂರು: ಎಸ್.ಐ.ಓ ಕರ್ನಾಟಕದ ವತಿಯಿಂದ ಎರಡು ದಿನಗಳ ಅರ್ಜಿದಾರ ಸದಸ್ಯರಿಗಾಗಿ ಅರ್ಜಿದಾರ ಸದಸ್ಯರ ಶಿಬಿರವನ್ನು ಹುಬ್ಬಳ್ಳಿ ಮತ್ತು ಗುಲ್ಬರ್ಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿವಿಧ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಹಲವಾರು ವಿಚಾರಗಳನ್ನು ಹಂಚಿಕೊಂಡರು.

ಅರ್ಜಿದಾರ ಸದಸ್ಯರ ಶಿಬಿರ
ತೀರ್ಥಹಳ್ಳಿ: ಎಸ್.ಐ.ಓ ಕರ್ನಾಟಕ ರಾಜ್ಯ ದ ವತಿಯಿಂದ ಅರ್ಜಿದಾರ ಸದಸ್ಯರಿಗೆ ದ್ವಿದಿನ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಶಿಬಿರಲ್ಲಿ ರಾಜ್ಯದ ದಕ್ಷಿಣ ವಿಭಾಗದಿಂದ ಅಬ್ಯರ್ಥಿಗಳು ಪಾಲ್ಘೊಂಡರು. ಕಾರ್ಯಕ್ರಮದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ಶ್ರೈಕ್ಷಣಿಕ, ಆರೋಗ್ಯ, ಸಂಘಟನೆಯ

A delegation of SIO Karnataka met Former Chief Minister Siddaramayya
A delegation of SIO Karnataka met Former Chief Minister Siddaramayya and discussed about including suggestions from Student Manifesto of SIO in Party Manifesto for 2019

SIO Karnataka Met with R Ashok, former deputy chief minister and presented Student manifesto
SIO Karnataka Met with R Ashok, former deputy chief minister and presented Student manifesto and discussed regarding various educational and student issues. Delegation also discussed

Education should be an integral aspect of public Discourse: Sio State President
Students Manifesto was released today at Bengaluru press club through a press conference. State President NIHAL and zonal secretary Dr. Naseem Ahmed and Manifesto committee

Brotherhood Campaign launched at Bangalore from SIO Karnataka
Aenean ligula nunc, accumsan quam, lobortis fringilla, massa. Maecenas pellentesque dolor.

Students protest against the racial attack at Bangalore
Duis porttitor vel, eros. Mauris nec adipiscing elit. Nam sed porta eget, neque. Pellentesque fringilla neque quis blandit venenatis.

Protest against the killing of Indian at the USA by SIO Udupi
Udupi: The United States of America is going through an age where violation of human rights are the rule of the day. Racism and anti-

Common schooling system is our long term goal: Prof. Dubey
Donec tempus, urna risus nec mauris. Lorem ipsum primis in nulla ac arcu vitae augue. Vivamus nec elit a dui. Morbi id leo nec dui. Maecenas.